ನಗೆ ಡಂಗುರ – ೯೭

ಅವರು: “ತಾವು ಸಿಗರೇಟು ಸೇದುತ್ತೀರಾ?”
ಇವರು: “ಇಲ್ಲಪ್ಪ.”
ಅವರು: “ಬೀಡಿ ಚುಟ್ಟ ಇತ್ಯಾದಿ?”
ಇವರು: “ಛೇ, ಛೇ ಅವಾವುದೂ ಇಲ್ಲ”
ಅವರು: “ಕುಡಿಯುವ ಅಭ್ಯಾಸ?”
ಇವರು: “ಅಯ್ಯೋ ಅದರ ಗಂಧವೇ ಗೊತ್ತಿಲ್ಲ”
ಅವರು: “ಆಯ್ತು. ಇಸ್ಪೀಟು, ಜೂಜು ವಗೈರೆ?”
ಇವರು: “ಎಲ್ಲಾದರೂ ಉಂಟೆ? ಅಂತಹ ದುರಭ್ಯಾಸಗಳು ಇಲ್ಲವೇ ಇಲ್ಲ.”
ಅವರು: “ಪರವಾಗಿಲ್ಲವೆ. ಯಾವೊಂದು ದುಶ್ಚಟವೂ ನಿಮಲ್ಲಿ ಬಳಿಸುಳಿದಿಲ್ಲ. ನಿಜಕ್ಕೂ ನಿಮ್ಮದು ಅದ್ಭುತ!”
ಇವರು: “ಆದರೆ ಒಂದೇ ಒಂದು ಅಭ್ಯಾಸ ನನಗೆ ಪರಂಪರಾನುಗತವಾಗಿ ಬಂದಿದೆ. ಅಷ್ಟೆ.”
ಅವರು: “ಅದೇನು ಅಂತ ಬೇಗ ಹೇಳಿಪ್ಪ ಕೇಳೋಣ.”
ಇವರು: “ಸುಳ್ಳು ಹೇಳೋದು!”
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕು ಹೀಗೇಕೆ !
Next post ದೀಪ ಮಾತಾಡಿತು

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys